Sunday, August 8, 2010

ನಮಗೆ ಸಿಕ್ಕಾಪಟ್ಟೆ ಕೆಲಸ ಹಚ್ಚಿ ತಾವು ಮಾತ್ರ ಮರೆಗೆ ಸರಿದ ಕಿ ರಂ ಮೇಷ್ಟ್ರಿಗೆ ಗೆಳೆಯ ಪ್ರಕಾಶನ ಅಕ್ಷರ...

(ಫೋಟೋ ಕೆಂಡಸಂಪಿಗೆಯಿಂದ)

ಸಮಾಧಿಯೊಳಗೆ
ಮೌನವಾಗಿದ್ದು
ಶಬ್ದಗಳ ಹಂಗಿಲ್ಲದ
ಕಾವ್ಯ ಬರೆಯುತ್ತಿದ್ದ
ಗುರು ಕಿ ರಂ
ಸಾವನ್ನು ಕಂಡಾಯ ಮಾಡಿಕೊಂಡು
ನಿಶ್ಶಬ್ದ ಜಗತ್ತಿನಲ್ಲಿ
ಶಿಷ್ಯರ ತಡಕುತ್ತಿದ್ದಾರೆ...
ಸಿದ್ಧಯ್ಯಾ ಸ್ವಾಮೀ ಬನ್ನಿ..
ಮಂಟೇದ ಲಿಂಗಯ್ಯ ನೀವೇ ಬನ್ನಿ.......

ಪ್ರಕಾಶ ಕುರಿಫಾರಂ

No comments:

Post a Comment